ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Tuesday 11 September 2012

ವೇದಪಾಠ-5



1.ಮಾತೃ ಭ್ಯೋನಮ:|ಪಿತೃಭ್ಯೋನಮ:|ಆಚಾರ್ಯೇಭ್ಯೋನಮ:|ಶ್ರೀ ಗುರುಭ್ಯೋನಮ:|

ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  ಅವುಗಳ ವಿವರಣೆ ಇಲ್ಲಿ ಕೇಳಿ

2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನನ್ನ ಜವಾಬ್ದಾರಿ ಏನು?

3. ಜನಿವಾರ ಏನು ಸೂಚಿಸುತ್ತದೆ?

4. ಭಕ್ತ ಅಂದರೆ ಯಾರು?

5. ಪ್ರಣವ ಅಂದರೇನು?

6. ಓಂಕಾರ ಏಕೇ?

7. ಪೂಜೆ ಅಂದರೇನು?

ಈ ವಿವರಣೆಯ ಜೊತೆಗೆ  ಮಂತ್ರಪಾಠವಾಯ್ತು. ಹಿಂದಿನ ಪಾಠವನ್ನು ಪುನ: ಹೇಳಿಕೊಟ್ಟರು.  ಇಂದು ಹೇಳಿಕೊಟ್ಟಿರುವ ಗಣಾನಾಂ ತ್ವಾ...ಮಂತ್ರವನ್ನು  ಅನುಸರಿಸಲು ಕೋರುವೆ.
ವೇದಪಾಠಕ್ಕಾಗಿ ವೇದಸುಧೆಡಾಟ್ ಕಾಮ್ ಭೇಟಿಮಾಡಿ

No comments:

Post a Comment