ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Friday 28 September 2012

ಸಾಪ್ತಾಹಿಕ ವೇದಪಾಠದ ಕೇಂದ್ರ.


ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ನಾಲ್ಕು ವರ್ಷಗಳ ಮುಂಚೆ ಹಾಸನದಲ್ಲಿ ತಮ್ಮ ಸರಳ ಉಪನ್ಯಾಸದ ಮೂಲಕ ನಮ್ಮನ್ನೆಲ್ಲಾ ಕಟ್ಟಿಹಾಕಿದ ಮೇಲೆ  ಸುಮ್ಮನೆ ಕೂರಲಾದೀತೇ?

 ಇದೇ ಆಗಸ್ಟ್ 19 ಭಾನುವಾರ ಆರಂಭವಾದ ಸಾಪ್ತಾಹಿಕ ವೇದ ಪಾಠ 

 ಶ್ರೀ ಸುಧಾಕರಶರ್ಮರೊಡನೆ ನಡೆಯುವ ಮುಕ್ತ ಸಂವಾದ ಕಾರ್ಯಕ್ರಮಕ್ಕಾಗಿ ಗೆಳೆಯರಾದ ವಸಂತ ಕುಮಾರ್ ಡಿಸೈನ್ ಮಾಡಿರುವ  ಚಿತ್ರವು ನೂರಾರು ಜನರನ್ನು ಆಕರ್ಶಿಸಿದೆ.


 "ಈಶಾವಾಸ್ಯಮ್ " ಕಳೆದೆರಡು ತಿಂಗಳುಗಳಿಂದ  "ಎಲ್ಲರಿಗಾಗಿ ವೇದ"  ಸಾಪ್ತಾಹಿಕ ವೇದಪಾಠದ ಕೇಂದ್ರ. 


No comments:

Post a Comment