ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Sunday 4 November 2012

ಶ್ರೀ ಸುಧಾಕರಶರ್ಮರೊಡನೆ ಮುಕ್ತ ಸಂಭಾಷಣೆ

ಈಗ್ಗೆ ಮೂರ್ನಾಲ್ಕು ವರ್ಷಗಳಲ್ಲಿ ವೇದಾಧ್ಯಾಯೀ   ಶ್ರೀ ಸುಧಾಕರಶರ್ಮರೊಡನೆ ನಡೆಸಿದ ಮುಕ್ತ ಸಂಭಾಷಣೆ ಯು ನಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿದೆ.
ಸಂಭಾಷಣೆಯಲ್ಲಿ ಸುಧಾಕರಶರ್ಮರೊಡನೆ ವೇದಸುಧೆಯ ಸಂಪಾದಕರುಗಳಾದ
ಶ್ರೀ ಹರಿಹರಪುರಶ್ರೀಧರ್  ಶ್ರೀ ನಾಗರಾಜ್ ಮತ್ತು ಡಾ. ವಿವೇಕ್ ಪಾಲ್ಗೊಂಡಿದ್ದಾರೆ.

No comments:

Post a Comment