ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Monday 13 January 2014

ವೇದಭಾರತೀ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ

ಅಗ್ನಿಹೋತ್ರ

ಪುಷ್ಪಾರ್ಚನೆ

ಶ್ರೀ ಮತೀ ಪ್ರೇಮಾ ಅವರಿಂದ ಸ್ವಾಗತ ಪರಿಚಯ

ಶ್ರೀಮತೀ ಕಲಾವತಿಯವರಿಂದ ವರದಿ ವಾಚನ

RSS ನಗರ ಸಂಘಚಾಲಕರಾದ ಶ್ರೀ ಪಾರಸ್ ಮಲ್



ಸ್ವಾಮೀಜಿ ಯುಕ್ತೇಶಾನಂದಜಿ ಮಹಾರಾಜ್ ಅವರಿಂದ ಉಪನ್ಯಾಸ

ಸಂಸ್ಕೃತ ಭಾಷೆಯಲ್ಲಿ ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀ ಬೈರಪ್ಪಾಜಿ

ಅಮೋಘ್ ವಾಹಿನಿಯ ಮುಖ್ಯ ಸಂಪಾದಕರಾದ ಶ್ರೀ ಪ್ರಮೋದ್ ಅವರಿಂದ ಭಾಷಣ

ಅಧ್ಯಕ್ಷರ ನುಡಿ ಶ್ರೀ ಕವಿ ನಾಗರಾಜ್ ಅವರಿಂದ

ಶ್ರೀ ಅಶೋಕ್ ಕುಮಾರ್ ಅವರಿಂದ ಧನ್ಯವಾದ ಸಮರ್ಪಣೆ



ಈಕೊಂಡಿಯಲ್ಲಿ ಸ್ವಾಮೀಜಿಯವರ ಉಪನ್ಯಾಸವನ್ನು ಕೇಳಬಹುದು


No comments:

Post a Comment